ಕಾಮನ್ ವೆಲ್ತ್ ಕ್ರೀಡೆಗಳ ಅಧ್ಯಕ್ಷ ನಮ್ಮ ಸುರೇಶ್ ಕಲ್ಮಾಡಿ
ಹಾಡು ಹಗಲಲ್ಲೇ ಸಿಕ್ಕಿಹಾಕಿಕೊಂಡ ದೊಡ್ಡ ದೊಡ್ಡ ಕಳ್ಳತನಗಳನು ಮಾಡಿ
ಅವನ ಸಾಹಸಗಾಥೆಗಳನು ಪತ್ರಿಕೆಯವರು ಸಾರುತಿರುವರು ರಾಗ ರಾಗವಾಗಿ ಹಾಡಿ
ಪ್ರಾಮಾಣಿಕಥೆಯಿಂದ ಮಾಡಬೇಕಿದ್ದ ಕೆಲಸವನು ಮಾಡಿ ಮುಗಿಸಲು ಅವನಿಗೆನಾಗಿತ್ತು ದಾಡಿ
ಒಟ್ಟಿನಲ್ಲಿ ಹೂತಿಬಿಟ್ಟರು ಎಲ್ಲಾ ಸೇರಿ ಭಾರತದ ಮಾನ ಮರ್ಯಾದೆಯನು ಸ್ಮಶಾಣವೊಂದರಲಿ ಆಳವಾಗಿ ತೋಡಿ
Common Wealth Games ಆಗಿಹೋಯಿತು Contractors Wealth Growing Games ಅದನು ಮರೆತು ಬಿಡಿ
Wednesday, September 29, 2010
Friday, September 10, 2010
ಗಣೇಶನ ಹಬ್ಬ!!!!!!!!!

ಕಳೆಯುತಿರುವರು ಪ್ರತಿ ಮನೆಯಲ್ಲು ಗಣೇಶ ಹಬ್ಬದ ಸಂಭ್ರಮದ ಕ್ಷಣಗಳನ್ನು
ಎಲ್ಲಿ ನೋಡಿದರೂ ಕಾಣಬಹುದು ಸುಸುವ ಹೂವು ಹಣ್ಣು ಹಾಗು ಕಡುಬುಗಳನ್ನು
ಎಲ್ಲರೂ ಧರಿಸಿರುವರು ಹೊಳೆಯುವಂತಹ ಹೊಸಾ ಹೊಸಾ ಬಟ್ಟೆಗಳನ್ನು
ಕನಸುಗಳ ನನಸಾಗಿಸಲೆಂದು ಭಕ್ತಿಯಿಂದ ಮಾಡುತಿರುವರು ಪ್ರರ್ಥನೆಗಳನ್ನು
ನೀವು ಇಚ್ಚಿಸಿದ್ದೆಲ್ಲ ನಿಮಗೆ ಸಿಗಲೆಂದು ಬೇಡುವೆನು ಆ ಪುಟ್ಟ ಗಣೇಶನನ್ನು
ಗಣೇಶ ಹಬ್ಬದ ಹಾರ್ಧಿಕ ಶುಭಶಯಗಳೆಂದು ಹೇಳುತ ಮುಗಿಸುವೆ ಈ ಪುಟ್ಟ ಕವಿತೆಯನ್ನು
Saturday, September 4, 2010
ಓಡುತಿರುವ ಜೀವನ!!!!!!!!!
ಜೀವನದ ಬಗ್ಗೆ ಮತ್ತೊಂದು ಪದ್ಯ.
ಮುಂದೋಡುತಿದೆ ಚಲಿಸುವ ಮೊಡಗಳಂತೆ ಈ ದಿನಗಳು
ಸ್ರುಷ್ಠಿಸುತ ಸಾಗುತಿರುವೆವು ಮರೆಯಲಾಗದ ಸವಿ ನೆನಪುಗಳು
ಇರಬಹುದು ಬೆಸರದಿಂದ ಕಣ್ಣೀರಿಟ್ಟ ನೊವಿನ ಕ್ಷಣಗಳು
ಅದೇ ಅಲ್ಲವೇ ಜೀವನದಲ್ಲಿ ನಮಗೆ ಕಲಿಸಿದ ಪಾಠಗಳು
ಅನುಭವವೆಂಬ ತೋಟದಲ್ಲಿ ವಿಹರಿಸುವುದೇ ಜೀವನ
ಸದ್ಗುಣಗಳಿಂದಾಗಿಸಿಕೊಳ್ಳಿ ನಿಮ್ಮ ಜೀವನವನು ಪಾವನ
ಪ್ರತಿ ದಿನವು ಕಾಣುವೆವು ಹತ್ತರು ಕನಸುಗಳು
ಮನದಾಳದಳಿ ಮೂಡುವುದು ನೂರಾರು ಆಸೆಗಳು
ಗುರಿ ಮುಟ್ಟಲು ಹೊರಟಾಗ ಎದುರಿಸಲೇಬೇಕು ಸೊಲಿನ ನೋವುಗಳು
ಛಲವಿದ್ದರೆ ಹುಟ್ಟುವುದು ಗೆಲುವಿನ ಹಚ್ಚ ಹಸಿರಾದ ಚಿಗುರೆಲೆಗಳು
ಭಾವನೆಗಳ ಮಳೆಯಲಿ ನೆನೆಯುತಿರುವುದೇ ಜೀವನ
ಮನಬಿಚ್ಚಿ ಹಾಡುತಿರಿ ಕಲ್ಪನೆಗಳ ಇಂಪಾದ ಗಾಯನ
ಅರಳುವ ಹೂವು ಎಂದಾದರೂ ಬಾಡಲೇ ಬೇಕು
ಸೊಲಿನಲ್ಲಿರುವ ನೋವುಗಳನ್ನು ಎಲ್ಲರೂ ಅನುಭವಿಸಲೇ ಬೇಕು
ಪ್ರೀತಿ ವಿಶ್ವಾಸಗಳ ಗಳಿಸುತ ಸಾಗುತಿರಿ ನೀವೆಂದು
ಪ್ರಯತ್ನದ ಫಲಗಳು ಹಿಂಬಾಲಿಸುವುದು ನೆರಳಿನಂತೆ ಎಂದೆಂದು
ಕಷ್ಟಗಳು ದೇವರು ಸೃಷ್ಟಿಸಿರುವ ಚಕ್ರವ್ಯೂಹ
ಭೇಧಿಸಿ ಮುನ್ನುಗುವಿರಿ ನಿಮಗಿದ್ದರೆ ಗೆಲುವಿನ ದಾಹ
ಕನಸುಗಳೆಂಬ ಸಮುದ್ರದಲ್ಲಿ ಈಜುವುದೇ ಜೀವನ
ಇಬ್ಬನಿಗಳಂತೆ ಬೀಳುತಿರಲಿ ನಿಮ್ಮ ಜೀವನದಲ್ಲಿ ಸದಾ ಹೊಸತನ
ಇಂತಿ ನಿಮ್ಮ ಪ್ರೀತಿಯ
ಪ್ರದೀಪ
ಮುಂದೋಡುತಿದೆ ಚಲಿಸುವ ಮೊಡಗಳಂತೆ ಈ ದಿನಗಳು
ಸ್ರುಷ್ಠಿಸುತ ಸಾಗುತಿರುವೆವು ಮರೆಯಲಾಗದ ಸವಿ ನೆನಪುಗಳು
ಇರಬಹುದು ಬೆಸರದಿಂದ ಕಣ್ಣೀರಿಟ್ಟ ನೊವಿನ ಕ್ಷಣಗಳು
ಅದೇ ಅಲ್ಲವೇ ಜೀವನದಲ್ಲಿ ನಮಗೆ ಕಲಿಸಿದ ಪಾಠಗಳು
ಅನುಭವವೆಂಬ ತೋಟದಲ್ಲಿ ವಿಹರಿಸುವುದೇ ಜೀವನ
ಸದ್ಗುಣಗಳಿಂದಾಗಿಸಿಕೊಳ್ಳಿ ನಿಮ್ಮ ಜೀವನವನು ಪಾವನ
ಪ್ರತಿ ದಿನವು ಕಾಣುವೆವು ಹತ್ತರು ಕನಸುಗಳು
ಮನದಾಳದಳಿ ಮೂಡುವುದು ನೂರಾರು ಆಸೆಗಳು
ಗುರಿ ಮುಟ್ಟಲು ಹೊರಟಾಗ ಎದುರಿಸಲೇಬೇಕು ಸೊಲಿನ ನೋವುಗಳು
ಛಲವಿದ್ದರೆ ಹುಟ್ಟುವುದು ಗೆಲುವಿನ ಹಚ್ಚ ಹಸಿರಾದ ಚಿಗುರೆಲೆಗಳು
ಭಾವನೆಗಳ ಮಳೆಯಲಿ ನೆನೆಯುತಿರುವುದೇ ಜೀವನ
ಮನಬಿಚ್ಚಿ ಹಾಡುತಿರಿ ಕಲ್ಪನೆಗಳ ಇಂಪಾದ ಗಾಯನ
ಅರಳುವ ಹೂವು ಎಂದಾದರೂ ಬಾಡಲೇ ಬೇಕು
ಸೊಲಿನಲ್ಲಿರುವ ನೋವುಗಳನ್ನು ಎಲ್ಲರೂ ಅನುಭವಿಸಲೇ ಬೇಕು
ಪ್ರೀತಿ ವಿಶ್ವಾಸಗಳ ಗಳಿಸುತ ಸಾಗುತಿರಿ ನೀವೆಂದು
ಪ್ರಯತ್ನದ ಫಲಗಳು ಹಿಂಬಾಲಿಸುವುದು ನೆರಳಿನಂತೆ ಎಂದೆಂದು
ಕಷ್ಟಗಳು ದೇವರು ಸೃಷ್ಟಿಸಿರುವ ಚಕ್ರವ್ಯೂಹ
ಭೇಧಿಸಿ ಮುನ್ನುಗುವಿರಿ ನಿಮಗಿದ್ದರೆ ಗೆಲುವಿನ ದಾಹ
ಕನಸುಗಳೆಂಬ ಸಮುದ್ರದಲ್ಲಿ ಈಜುವುದೇ ಜೀವನ
ಇಬ್ಬನಿಗಳಂತೆ ಬೀಳುತಿರಲಿ ನಿಮ್ಮ ಜೀವನದಲ್ಲಿ ಸದಾ ಹೊಸತನ
ಇಂತಿ ನಿಮ್ಮ ಪ್ರೀತಿಯ
ಪ್ರದೀಪ
Saturday, August 7, 2010
ಎಲ್ಲಿದೆ ಶಾಂತಿ???????????????
ಇಂಡಿಯಾ-ಪಾಕಿಸ್ತಾನ್ "AMAN KI AASHA" ಕಾರ್ಯಕ್ರಮದ ಬಗ್ಗೆ ಒದ್ತಾ ಇದ್ದೆ. ಎನಾದ್ರು ಬರೆಯೊಣ ಅನ್ನುಸ್ತು. ಓದಿ ಹೇಳಿ ಹೇಗಿದೆ ಅಂತ.
ಶಾಂತಿ ಎಂಬುದು ಬರೀ ಧರಿಸುವುದಲ್ಲ ಬಿಳೀ ವಸ್ತ್ರ
ಅಗತ್ಯವಾದ ಮನಃಶಾಂತಿ ನೀಡುವ ಅಸ್ತ್ರ
ಶಾಂತಿಯು ಅಹಿಂಸೆಯ ಮತ್ತೊಂದು ಪರಿ
ಪಾಲಿಸಿದರೆ ನಡೆಯುವುದು ಎಲ್ಲವೂ ಸರಿ
ಶಾಂತಿ ಭಯವನ್ನು ಹೊಗಲಾಡಿಸುವ ಮಂತ್ರ
ಅಸಾಧ್ಯವಾದುದನ್ನು ಸಾಧಿಸುವ ಉಪಾಯವಾದ ತಂತ್ರ
ಶಾಂತಿ ಪ್ರಾಮಾಣಿಕತೆಯನ್ನು ಮೆರೆಸುವ ರೀತಿ
ಕ್ಷಣದಲ್ಲಿ ಒಡೆದು ಹೋಗಬಹುದಾದಂತ ಆಕೃತಿ
ಶಾಂತಿ ಅಪನಂಬಿಕೆಯನ್ನು ಹೋಗಲಾಡಿಸುವ ಸೂತ್ರ
ಸಂಕೀರ್ಣ ಸಂದೇಶವಿರುವ ಅಮೂಲ್ಯವಾದ ಪತ್ರ
ಶಾಂತಿ ದ್ವೇಷ ಅಸೂಯೆಗಳ ಕೊನೆಗಾಣಿಸುವ ಮಿತ್ರ
ಇದ ಮುರಿಯಲು ಮಾಡುವರು ದುಷ್ಕರ್ಮಿಗಳು ಹಲವಾರು ಕುತಂತ್ರ
ಶಾಂತಿ ಶಾಂತಿ ಎಂದು ಬೊಬ್ಬೆ ಹೊಡೆಯುವವರ ಮನದಲ್ಲಿ ಬರೀ ಭ್ರಾಂತಿ
ಭ್ರಾಂತಿಗಳ ಸರೆಮಾಲೆಗಳಿಂದ ಮೂಡಿದೆ ಎಲ್ಲೆಡೆ ಅಶಾಂತಿ
ಅಶಾಂತಿಯಿಂದ ಕದಡಿದೆ ಎಲ್ಲರ ಮನಃಶಾಂತಿ
ನಡೆಯಲಿ ಶಾಂತಿ ಭದ್ರತೆಗೆ ಅಹಿಂಸೆಯಂಬ ಪರಿಣಾಮಕರ ಕ್ರಾಂತಿ
ಪಡೆಯಲಿ ಹಿಂಸೆ ಪ್ರಚೋದೆಸುವ ಕೆಟ್ಟ ಸಂತತಿಗಳು ವಿಶ್ರಾಂತಿ
ಶಾಂತಿಯೇ ಭಾರತದ ಇಂಪಾದ ಶೃತಿ
ಬಾಡದಿರಲಿ ಹೂವಿನಂತೆ ಕಂಗೊಳಿಸುತ್ತಿರುವ ಭಾರತ ಮಾತೆಯ ಕಾಂತಿ
ಇಂತಿ ನೆಮ್ಮ ಪ್ರೀತಿಯ
ಶಾಂತಿ ಯಾಚಕ
ಪ್ರದೀಪ
ಶಾಂತಿ ಎಂಬುದು ಬರೀ ಧರಿಸುವುದಲ್ಲ ಬಿಳೀ ವಸ್ತ್ರ
ಅಗತ್ಯವಾದ ಮನಃಶಾಂತಿ ನೀಡುವ ಅಸ್ತ್ರ
ಶಾಂತಿಯು ಅಹಿಂಸೆಯ ಮತ್ತೊಂದು ಪರಿ
ಪಾಲಿಸಿದರೆ ನಡೆಯುವುದು ಎಲ್ಲವೂ ಸರಿ
ಶಾಂತಿ ಭಯವನ್ನು ಹೊಗಲಾಡಿಸುವ ಮಂತ್ರ
ಅಸಾಧ್ಯವಾದುದನ್ನು ಸಾಧಿಸುವ ಉಪಾಯವಾದ ತಂತ್ರ
ಶಾಂತಿ ಪ್ರಾಮಾಣಿಕತೆಯನ್ನು ಮೆರೆಸುವ ರೀತಿ
ಕ್ಷಣದಲ್ಲಿ ಒಡೆದು ಹೋಗಬಹುದಾದಂತ ಆಕೃತಿ
ಶಾಂತಿ ಅಪನಂಬಿಕೆಯನ್ನು ಹೋಗಲಾಡಿಸುವ ಸೂತ್ರ
ಸಂಕೀರ್ಣ ಸಂದೇಶವಿರುವ ಅಮೂಲ್ಯವಾದ ಪತ್ರ
ಶಾಂತಿ ದ್ವೇಷ ಅಸೂಯೆಗಳ ಕೊನೆಗಾಣಿಸುವ ಮಿತ್ರ
ಇದ ಮುರಿಯಲು ಮಾಡುವರು ದುಷ್ಕರ್ಮಿಗಳು ಹಲವಾರು ಕುತಂತ್ರ
ಶಾಂತಿ ಶಾಂತಿ ಎಂದು ಬೊಬ್ಬೆ ಹೊಡೆಯುವವರ ಮನದಲ್ಲಿ ಬರೀ ಭ್ರಾಂತಿ
ಭ್ರಾಂತಿಗಳ ಸರೆಮಾಲೆಗಳಿಂದ ಮೂಡಿದೆ ಎಲ್ಲೆಡೆ ಅಶಾಂತಿ
ಅಶಾಂತಿಯಿಂದ ಕದಡಿದೆ ಎಲ್ಲರ ಮನಃಶಾಂತಿ
ನಡೆಯಲಿ ಶಾಂತಿ ಭದ್ರತೆಗೆ ಅಹಿಂಸೆಯಂಬ ಪರಿಣಾಮಕರ ಕ್ರಾಂತಿ
ಪಡೆಯಲಿ ಹಿಂಸೆ ಪ್ರಚೋದೆಸುವ ಕೆಟ್ಟ ಸಂತತಿಗಳು ವಿಶ್ರಾಂತಿ
ಶಾಂತಿಯೇ ಭಾರತದ ಇಂಪಾದ ಶೃತಿ
ಬಾಡದಿರಲಿ ಹೂವಿನಂತೆ ಕಂಗೊಳಿಸುತ್ತಿರುವ ಭಾರತ ಮಾತೆಯ ಕಾಂತಿ
ಇಂತಿ ನೆಮ್ಮ ಪ್ರೀತಿಯ
ಶಾಂತಿ ಯಾಚಕ
ಪ್ರದೀಪ
ಜೀವನ!!!!!!!!!!!!
ಜೀವನ!!!!!! ಈ ಪದದಲ್ಲಿ ಇರೋದು ಮೂರೆ ಅಕ್ಷರ. ಆದರೆ ಎಷ್ಟು ಅರ್ಥ, ಎಷ್ಟು ಅನರ್ಥಗಳಿವೆ ಅಲ್ವ. ಆರಾಮಾಗಿ ಇರ್ಬೇಕಾದ ಜೀವನ್ದಲ್ಲಿ, ನಾವೆ ಸುಮ್ನೆ ಬೆಡ್ದಲೆ ಇರೊ ವಿಷಯಗಳ ಸುಳಿಲಿ ಸಿಕ್ಕಿ ಒದ್ದಾಡ್ತೀವಿ. ನಮ್ಗೆ ಎನ್ ಎನ್ ಆಗುತ್ತೆ ಅನ್ನೊಕ್ಕಿಂತ, ಅದುನ್ನ ನಾವ್ ಹೇಗೆ ನೊಡ್ತೀವಿ, ತೊಗೋತೀವಿ ಅನ್ನೊದು ಮುಖ್ಯ. ನಾನು ಜೀವನಾನ ಒಂದು ಕ್ರಿಕೇಟ್ ಪಂದ್ಯಕ್ಕೆ ಹೊಲಿಸಿ ಬರೆಯೊಕ್ಕೆ ಪ್ರಯತ್ನಪಟ್ಟಿದ್ದೀನಿ. ಎಲ್ಲಾ ಚಿಂತೆಗಳ್ನ ಸ್ವಲ್ಪ ಹೊತ್ತು ಮರ್ತು ಆರಾಮಾಗಿ ಓದಿ.
ಜೀವನವೆಂಬ ಪಂದ್ಯ
ಜೀವನ ಒಂದು ಕ್ರಿಕೆಟ್ ಪಂದ್ಯವಿದ್ದಂತೆ
ಎಲ್ಲರ ಹೃದಯಗಳು ಒಂದೊಂದು ಮೈದಾನದಂತೆ
ಕನಸುಗಳು ನಮ್ಮನು ಹುರಿದುಂಬಿಸುವ ಪ್ರೇಕ್ಷಕರಂತೆ
ಸಕಲವನ್ನು ನಿರ್ಧರಿಸುವ ಆ ವಿಧಿಯೇ ತೀರ್ಪುಗಾರರಂತೆ
ಸೋಲು ಗೆಲುವೆಂಬ ಸಿಹಿ ಕಹಿಗಳ ಮಿಶ್ರಣವೇ ಈ ಬಾಳು
ಅರಿಯದಿದ್ದರೆ ಈ ಮರ್ಮ, ಜೀವನವಾಗುವುದು ಬರೀ ಗೋಳು
ಅವಕಾಶಗಳು ದೇವರು ನೀಡುವ ಅಮೂಲ್ಯವಾದ ವರಗಳಂತೆ
"ಸದಾ ಗೆಲುವು ನನ್ನದೇ" ಎಂದು ತಿಳಿಯುವುದು ಹುಚ್ಚು ಭ್ರಾಂತಿಗಳಂತೆ
ಶತಕ ಬಾರಿಸುವುದು ಕಟ್ಟಿದ ಕನಸುಗಳ ನನಸಾಗಿಸಿದಂತೆ
ಪರಿಶ್ರಮವಿದ್ದರೆ ಗೆಲುವೆಂಬುದು ಹಿಂಬಾಲಿಸುವುದು ನೆರಳಿನಂತೆ
ಪರರ ಸಂತೋಷದಲ್ಲಿ ನಮ್ಮನ್ನು ಕಾಣುವುದೇ ಈ ಜೀವನ
ಸಂಘಟಿತ ಸಂಚಲನದಿಂದ ವಿಜಯ ಪಥಾಕೆ ಹಾರಿಸಿದರೆ ಜೀವನವಾಗುವುದು ಪಾವನ
ಸೋಲುಗಳು ಬರುವುದು ಮಳೆ ಹನಿಗಳಂತೆ
ಹಿಮ್ಮೆಟ್ಟಿಸಿ ನಿಲ್ಲುವವನಾಗುವನು ಆದರ್ಶ ಪುರುಶನಂತೆ
ಉಧ್ದಟತನದಿಂದ ಹಾಳಾಗುವುದು ವೈಯಕ್ತಿಕ ಬದುಕನ್ನು ಬಲಿಕೊಟ್ಟಂತೆ
ಸಂಪಾದಿಸಿದ ಕಲೆಯನ್ನು ಅನಾಮಿಕನಿಗೆ ಒಪ್ಪಿಸುವುದು ಬಾಜಿ ಕಟ್ಟಿದಂತೆ
ಪ್ರೀತಿ ವಿಶ್ವಾಸಗಳಿಂದ ಕೀರ್ತಿ ಸಂಪಾದಿಸುತ ನಡೆದರೆ ಸ್ವರ್ಗವೆಂಬ ಪಂದ್ಯ ಶ್ರೇಷ್ಠ ಬಹುಮಾನ
ದಾರಿ ತಪ್ಪಿದರೆ ಬಂದೇಬರುವುದು ಯಮನ ನರಕವೆಂಬ ಆಯ್ಕೆ ಸಮಿತಿಯಿಂದ ಆಹ್ವಾನ
ಇಂತಿ ನಿಮ್ಮ ಪ್ರೀತಿಯ
ಪ್ರದೀಪ
ಜೀವನವೆಂಬ ಪಂದ್ಯ
ಜೀವನ ಒಂದು ಕ್ರಿಕೆಟ್ ಪಂದ್ಯವಿದ್ದಂತೆ
ಎಲ್ಲರ ಹೃದಯಗಳು ಒಂದೊಂದು ಮೈದಾನದಂತೆ
ಕನಸುಗಳು ನಮ್ಮನು ಹುರಿದುಂಬಿಸುವ ಪ್ರೇಕ್ಷಕರಂತೆ
ಸಕಲವನ್ನು ನಿರ್ಧರಿಸುವ ಆ ವಿಧಿಯೇ ತೀರ್ಪುಗಾರರಂತೆ
ಸೋಲು ಗೆಲುವೆಂಬ ಸಿಹಿ ಕಹಿಗಳ ಮಿಶ್ರಣವೇ ಈ ಬಾಳು
ಅರಿಯದಿದ್ದರೆ ಈ ಮರ್ಮ, ಜೀವನವಾಗುವುದು ಬರೀ ಗೋಳು
ಅವಕಾಶಗಳು ದೇವರು ನೀಡುವ ಅಮೂಲ್ಯವಾದ ವರಗಳಂತೆ
"ಸದಾ ಗೆಲುವು ನನ್ನದೇ" ಎಂದು ತಿಳಿಯುವುದು ಹುಚ್ಚು ಭ್ರಾಂತಿಗಳಂತೆ
ಶತಕ ಬಾರಿಸುವುದು ಕಟ್ಟಿದ ಕನಸುಗಳ ನನಸಾಗಿಸಿದಂತೆ
ಪರಿಶ್ರಮವಿದ್ದರೆ ಗೆಲುವೆಂಬುದು ಹಿಂಬಾಲಿಸುವುದು ನೆರಳಿನಂತೆ
ಪರರ ಸಂತೋಷದಲ್ಲಿ ನಮ್ಮನ್ನು ಕಾಣುವುದೇ ಈ ಜೀವನ
ಸಂಘಟಿತ ಸಂಚಲನದಿಂದ ವಿಜಯ ಪಥಾಕೆ ಹಾರಿಸಿದರೆ ಜೀವನವಾಗುವುದು ಪಾವನ
ಸೋಲುಗಳು ಬರುವುದು ಮಳೆ ಹನಿಗಳಂತೆ
ಹಿಮ್ಮೆಟ್ಟಿಸಿ ನಿಲ್ಲುವವನಾಗುವನು ಆದರ್ಶ ಪುರುಶನಂತೆ
ಉಧ್ದಟತನದಿಂದ ಹಾಳಾಗುವುದು ವೈಯಕ್ತಿಕ ಬದುಕನ್ನು ಬಲಿಕೊಟ್ಟಂತೆ
ಸಂಪಾದಿಸಿದ ಕಲೆಯನ್ನು ಅನಾಮಿಕನಿಗೆ ಒಪ್ಪಿಸುವುದು ಬಾಜಿ ಕಟ್ಟಿದಂತೆ
ಪ್ರೀತಿ ವಿಶ್ವಾಸಗಳಿಂದ ಕೀರ್ತಿ ಸಂಪಾದಿಸುತ ನಡೆದರೆ ಸ್ವರ್ಗವೆಂಬ ಪಂದ್ಯ ಶ್ರೇಷ್ಠ ಬಹುಮಾನ
ದಾರಿ ತಪ್ಪಿದರೆ ಬಂದೇಬರುವುದು ಯಮನ ನರಕವೆಂಬ ಆಯ್ಕೆ ಸಮಿತಿಯಿಂದ ಆಹ್ವಾನ
ಇಂತಿ ನಿಮ್ಮ ಪ್ರೀತಿಯ
ಪ್ರದೀಪ
Saturday, July 31, 2010
ಸ್ನೇಹಿತರ ದಿನದಂದು!!!!!!!!!!!!!!!!!!!!!!
ನಿಮ್ಮ ನೆನಪುಗಳು ಗುಣುಗುತಿವೆ ನನ್ನ ಹೃದಯದಲ್ಲಿ
ನಿಮ್ಮ ಅಮೂಲ್ಯವಾದ ಸ್ನೇಹಗಳಿಸಿದ ಸಂತಸ ಕಣಕಣದಲ್ಲಿ
ನಿಮ್ಮ ಸ್ನೇಹ ನನಗೇನೆಂದು ವ್ಯಕ್ತಪಡಿಸುತಿರುವೆ ಈ ನಾಲ್ಕು ಸಾಲುಗಳಲ್ಲಿ
ಇರಲಿ ಈ ಬಡ ಗೆಳೆಯನ ನೆನಪು ಸದಾ ನಿಮ್ಮ ಮನದಲ್ಲಿ
ಸ್ನೇಹಿತರ ದಿನದ ಹಾರ್ಧಿಕ ಶುಭಾಶಯಗಳು:)
Happy Friendship Day to one and all:)
ನಿಮ್ಮ ಅಮೂಲ್ಯವಾದ ಸ್ನೇಹಗಳಿಸಿದ ಸಂತಸ ಕಣಕಣದಲ್ಲಿ
ನಿಮ್ಮ ಸ್ನೇಹ ನನಗೇನೆಂದು ವ್ಯಕ್ತಪಡಿಸುತಿರುವೆ ಈ ನಾಲ್ಕು ಸಾಲುಗಳಲ್ಲಿ
ಇರಲಿ ಈ ಬಡ ಗೆಳೆಯನ ನೆನಪು ಸದಾ ನಿಮ್ಮ ಮನದಲ್ಲಿ
ಸ್ನೇಹಿತರ ದಿನದ ಹಾರ್ಧಿಕ ಶುಭಾಶಯಗಳು:)
Happy Friendship Day to one and all:)
Friday, July 16, 2010
Photo with a Story

There was a contest in INFY organized by GREEN CONNECT group. It was a FOTOSTORY contest in which we had to upload a recently clicked photo and we had to write a story supporting the photograph. I participated in that contest and fortunately I won the FIRST PRIZE:) I should thank my friend who informed me about the competition and also forced me to take part in such an event. Thanks a ton to her. The Photo is at the top and here goes the Story:)
The goal of Life is to live in peace with nature. We are living in this planet since so many years. Have we ever thought about the valuable gems present around us?? We are using these as a medium to chase our dreams, satisfy our desires and achieve glories.
Once, i was asleep at home dreaming about many beautiful things, I was suddenly woken up by the door bell ring. Some stranger rang the bell two or three times i guess. Finally i got up, opened the door and saw a guy standing outside. I bet i had never seen such a weird looking guy ever before in my life. In that moment, I felt sorry for his state and asked about his whereabouts. Without uttering a word, he asked to get a glass of Water. I rushed to the kitchen, but to my utter disbelief there wasn't a single drop of water in the can or in the bottle. I went out to switch on the Motor, but unfortunately there was no power.
I saw my friend's face and his helpless expression said it all. I felt really sad as we had wasted so much water last night for cleaning the house. This stranger saw our unfortunate state and he left without saying a word. For few minutes my friend and I didn't speak a word. That dreadful silence said it all. If at all we had saved at least a bottle of water, we could have done that stranger a small favor.
Whenever i see this picture I'm reminded of this incident. From that day, we started using Water carefully. We always take measures to prevent the wastage of water. Just as Gandhiji said "An eye for an eye will make the whole world go blind", in the same way "A thought for a thought will help to restore mankind".
Finally a short poem to end the story
Our Earth is very sweet like nectar
Unfortunately we are making it bitter
Many species, One Planet, One future
Try not breaking this wonderful God created structure
Let's make this Earth more and more greener
Let's show we Human beings are known to do things better
Subscribe to:
Posts (Atom)